21
May, 2026

A News 365Times Venture

21
Thursday
May, 2026

A News 365Times Venture

ಕಾಂಗ್ರೆಸ್ ನಿಂದ SC, ST ಕಡೆಗಣನೆ: ಹಿಂದುಳಿದ ವರ್ಗಕ್ಕೆ ನಿರಂತರ ಅನ್ಯಾಯ-ಶ್ರೀರಾಮುಲು

Date:

ಮೈಸೂರು,ಮೇ,20,2026 (www.justkannada.in):  ಎಸ್. ಸಿ, ಎಸ್ ಟಿ ಸಮುದಾಯವನ್ನ ಕಾಂಗ್ರೆಸ್ ಕಡೆಗಣಿಸಿದೆ. ಹಿಂದುಳಿದ ವರ್ಗಕ್ಕೆ  ಕಾಂಗ್ರೆಸ್ ನಿರಂತರ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶ್ರೀರಾಮುಲು, ತಾವು ಏನೇ ಮಾಡಿದರೂ ಕೂಡ ಈ ಎರಡೂ ಸಮುದಾಯದವರು  ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕ್ತಾರೆ ಎಂದು ಭಾವಿಸಿದ್ದಾರೆ.  ಈ ಸರ್ಕಾರದ ಯಡವಟ್ಟುನಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ.  ಹಿಂದುಳಿದ ವರ್ಗಗಳಿಗೆ ನಿರಂತರ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ಕಲ್ಪಿಸಿದರೂ ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಯಿತು.  ಕಾಂಗ್ರೆಸ್ ನದ್ದು ನರಿಯಂತಹ ಬುದ್ದಿ. ಮೀಸಲಾತಿ ಹಂಚಿಕೆಯಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸಿದೆ ಎಂದು ಶ್ರೀರಾಮುಲು ಟೀಕಿಸಿದರು.

Key words: Congress, neglect,  SC, ST SriRamulu

The post ಕಾಂಗ್ರೆಸ್ ನಿಂದ SC, ST ಕಡೆಗಣನೆ: ಹಿಂದುಳಿದ ವರ್ಗಕ್ಕೆ ನಿರಂತರ ಅನ್ಯಾಯ-ಶ್ರೀರಾಮುಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

രാജ്യത്തിന്റ പ്രതിഛായ സംരക്ഷിക്കുന്നു; എൻ.ഡി.എ യുമായുള്ള സഖ്യ സാധ്യതകൾക്കിടയിൽ മോദിയെ പ്രശംസിച്ച് ശരത് പവാർ

മുംബൈ: രണ്ടുവിഭാഗം എൻ.സി.പി കളുടെയും ലയന സാധ്യതയെകുറിച്ചുള്ള ചർച്ചകൾക്കിടയിൽ മോദിയെ പ്രശംസിച്ച്...

TVK: இன்று அமைச்சரவை விரிவாக்கம்; காங்கிரஸிற்கு 2, விசிகவிற்கு 1 அமைச்சர்? | Tamilnadu News Live

தமிழ்நாட்டில் அமைச்சரவை விரிவாக்கம்!தமிழ்நாடு அமைச்சரவையில் தற்போது தமிழ்நாடு முதலமைச்சரோடு சேர்த்து 10...

Saraswati Pushkaralu 2026: కాళేశ్వరంలో ఆధ్యాత్మిక మహోత్సవం.. వైభవంగా సరస్వతీ అంత్య పుష్కరాలు ప్రారంభం..

Saraswati Pushkaralu 2026: జయశంకర్ భూపాలపల్లి జిల్లాలోని కాళేశ్వరంలో పవిత్ర సరస్వతీ...

ಡೈನೇಜ್‌ ನಲ್ಲಿ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡ ಚಿರತೆ ಸೆರೆ

ಮೈಸೂರು,ಮೇ,20,2026 (www.justkannada.in): ಮೈಸೂರು ತಾಲೂಕಿನ ವರಕೋಡು ಸಮೀಪ ನಿರ್ಮಾಣಗೊಂಡಿದ್ದ ಲೇಔಟ್‌...