22
May, 2025

A News 365Times Venture

22
Thursday
May, 2025

A News 365Times Venture

ಬಿಟ್ಟುಹೋದ ಹೆಂಡತಿ ಮೇಲಿನ ಸಿಟ್ಟು: ಮೂವರನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

Date:

ಚಿಕ್ಕಮಗಳೂರು, ಏಪ್ರಿಲ್,2,2025 (www.justkannada.in): ಪತಿಯೊಬ್ಬ ಬಿಟ್ಟುಹೋದ ಹೆಂಡತಿಯ ಮೇಲಿನ ಸಿಟ್ಟಿಗೆ ಮೂವರನ್ನು ಹತ್ಯೆ ಮಾಡಿ ಬಳಿಕ  ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ಘಟನೆ. ರತ್ನಾಕರ್ ಎಂಬಾತನೇ ತನ್ನ ಮಗಳು ಮೌಲ್ಯ (7) ‌, ಅತ್ತೆ ಜ್ಯೋತಿ(50),  ನಾದಿನಿ‌ ಸಿಂಧು(36) ಮೂವರನ್ನ ನಾಡ  ಬಂದೂಕಿನಿಂದ ಗುಂಡು ಹಾರಿಸಿ ‌ ಹತ್ಯೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  ನಾಲ್ಕು ಮೃತ ದೇಹಗಳನ್ನು  ಆಸ್ಪತ್ರೆ ರವಾನೆ ಮಾಡಲಾಗಿದೆ.

ಹತ್ಯೆಗೂ ಮುನ್ನ ರತ್ನಾಕರ್  ಸೆಲ್ಫಿ ವಿಡಿಯೋ ಮಾಡಿ ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿದ್ದನು. ಎರಡು ವರ್ಷಗಳ ಹಿಂದೆ ರತ್ನಾಕರ್ ನಿಂದ ಪತ್ನಿ ದೂರವಾಗಿದ್ದಳು. ಮಗಳನ್ನು ಬಿಟ್ಟು ಪತ್ನಿ ಬೆಂಗಳೂರು ಸೇರಿದ್ದಳು. ಈ ನಡುವೆ  ಹೊಸತೊಡಕು ಹಬ್ಬದ ಹಿನ್ನೆಲೆ ಅತ್ತೆ ಜ್ಯೋತಿ ಶಾಲೆಯಿಂದ ಮೊಮ್ಮಗಳನ್ನ ಮನೆಗೆ ಕರೆದೊಯ್ದಿದ್ದರು.

ಈ ವೇಳೆ  ರತ್ನಾಕರ್ ಏಕಾಏಕಿ ಮನೆಗೆ ನುಗ್ಗಿ ಮೂವರ ಮೇಲೆ ಗುಂಡು ಹಾರಿಸಿದ್ದಾನೆ. ಹತ್ಯೆ ನಡೆದ ಮನೆಯ ಹಿಂಭಾಗದ ಕಾಫಿತೋಟದಲ್ಲಿ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ‌ಠಾಣೆಯಲ್ಲಿ‌‌ ಪ್ರಕರಣ ದಾಖಲಾಗಿದೆ.

Key words: Chikkamagalur, firing, kills,  three member, commits suicide

The post ಬಿಟ್ಟುಹೋದ ಹೆಂಡತಿ ಮೇಲಿನ ಸಿಟ್ಟು: ಮೂವರನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ದೂರದರ್ಶನ ಚಂದನ ವಾಹಿನಿಯಲ್ಲಿ ಸ್ಟ್ರಿಂಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಬೆಂಗಳೂರು ಗ್ರಾಮಾಂತರ ಮೇ, 21,2025 (www.justkannada.in):  ಬೆಂಗಳೂರಿನ ದೂರದರ್ಶನ ಕೇಂದ್ರ...

വൈസ് ചാന്‍സിലര്‍ നിയമനത്തില്‍ തമിഴ്‌നാട് സര്‍ക്കാരിന് അധികാരം; താത്കാലികമായി സ്റ്റേ ചെയ്ത് മദ്രാസ് ഹൈക്കോടതി

ചെന്നൈ: വൈസ് ചാന്‍സിലര്‍ നിയമനത്തില്‍ തമിഴ്‌നാട് സര്‍ക്കാരിന് അധികാരം നല്‍കുന്ന നിയമങ്ങള്‍...

'விமர்சனங்களைத் தாண்டித்தான் தி.மு.க 10 தேர்தல்களில் வெற்றி பெற்றுள்ளது!" – சொல்கிறார் கே.என்.நேரு

புதுக்கோட்டை மாநகராட்சிக்கு உட்பட்ட மாலையீடு அருகே உள்ள திருமண மண்டபத்தில் புதுக்கோட்டை...

Yoga Day 2025: యోగాసనాలు వేసిన మంత్రులు, ఎమ్మెల్యేలు!

విశాఖపట్నం వేదికగా ‘విశ్వమంతా యోగాతో ఆరోగ్యం’ నినాదంతో 11వ అంతర్జాతీయ యోగా...