3
May, 2026

A News 365Times Venture

3
Sunday
May, 2026

A News 365Times Venture

ಮೈಕ್ರೋ ಫೈನಾನ್ಸ್ ಕಿರುಕುಳ: ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ- ಸಚಿವ ಹೆಚ್.ಕೆ ಪಾಟೀಲ್

Date:

ಕೊಪ್ಪಳ,ಫೆಬ್ರವರಿ,8,2025 (www.justkannada.in): ಸಾಲ ವಸೂಲಾತಿ ಮಾಡುವ ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳ ಹಲ್ಲೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಗೆ ಸಹಕಾರಿ ಕ್ಷೇತ್ರ ವಿಪಲವಾಗಿದ್ದೇ ಕಾರಣ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಮೈಕ್ರೊ ಪೈನಾನ್ಸ್ ನಿಂದ ದಿನನಿತ್ಯ ಕಿರುಕುಳ ನಡೆಯುತ್ತಿದೆ. ಮಹಿಳೆಯರನ್ನ ಕೂಡಿಹಾಕುವುದು. ಹಲ್ಲೆ ಮಾಡುವುದು ನಡೆದುತ್ತಿದೆ ಇದಕ್ಕೆಲ್ಲ  ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ.  ಸಹಕಾರ ಕ್ಷೇತ್ರ ಬಲವರ್ಧನೆಯಾಗಿದ್ದರೇ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಚುನಾವಣೆ ನೋಡಿಕೊಂಡು ಸರ್ಕಾರಗಳು ಸಾಲಮನ್ನಾ ಮಾಡುತ್ತಾರೆ. ಆದರೆ ಸಾಲಮನ್ನಾ ಮಾಡಿದ ಹಣ ಸೊಸೈಟಿಗೆ ಮುಟ್ಟಿಸಬೇಕು ಆದರೆ ಅದು ಆಗುತ್ತಿಲ್ಲ.  ವರ್ಷಗಳು ಕಳೆದರೂ ಸಾಲಮನ್ನಾ ಮಾಡಿದ ಹಣ ಸೊಸೈಟಿಗೆ ಮುಟ್ಟುತ್ತಿಲ್ಲ.  ಹೀಗಾಗಿ ಸಹಕಾರಿ ಸಂಘಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

Key words: Microfinance harassment, failure, cooperative sector, Minister, H.K. Patil

The post ಮೈಕ್ರೋ ಫೈನಾನ್ಸ್ ಕಿರುಕುಳ: ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ- ಸಚಿವ ಹೆಚ್.ಕೆ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മാപ്പ് മാപ്പ് മാപ്പ്; സവര്‍ക്കര്‍ ബ്രിട്ടീഷ് ഭരണകാലത്ത് അഞ്ച് തവണ മാപ്പപേക്ഷ നല്‍കിയിരുന്നു: ചെറുമകന്‍

ന്യൂദല്‍ഹി: തീവ്ര ഹിന്ദുത്വവാദിയായ സവര്‍ക്കര്‍ ബ്രിട്ടിഷ് ഭരണകാലത്ത് അഞ്ച് തവണ മാപ്പപേക്ഷ...

Donald Trump: జర్మనీకి డబుల్ షాక్ ఇచ్చిన ట్రంప్..

Donald Trump: అమెరికా అధ్యక్షుడు జర్మనీ టార్గెట్ చేసుకుంటోంది. డొనాల్డ్ ట్రంప్...

50 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸರ್ವೇ ಸೂಪರ್ ವೈಸರ್

ದಾವಣಗೆರೆ,ಮೇ,2,2026 (www.justkannada.in):  50 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಸರ್ವೇ...