19
February, 2026

A News 365Times Venture

19
Thursday
February, 2026

A News 365Times Venture

ಫಂಡ್ ಇಲ್ಲದಿದ್ರೂ ಯಾಕೆ ಕೆಲಸ ತೆಗೆದುಕೊಂಡ್ರು: ಕಾಮಗಾರಿ ನಿಲ್ಲಿಸಲಿ ನೋಡೋಣ- ಡಿಕೆಶಿ ಗರಂ

Date:

ಬೆಂಗಳೂರು,ಫೆಬ್ರವರಿ,18,2026 (www.justkannada.in): ಸರ್ಕಾರದ ವಿರುದ್ದ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರು ಬಾಕಿ ಇರುವ 37 ಸಾವಿರ ಕೋಟಿ ರೂ. ಬಿಲ್ ಬಿಡುಗಡೆ ಮಾಡಿವಂತೆ ಆಗ್ರಹಿಸಿ ಮಾರ್ಚ್ 5 ರಂದು  ಕೆಲಸ ಸ್ಥಗಿಸಿ ಪ್ರತಿಭಟನೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಮಿಷನ್ ಇದ್ದರೆ ದೂರು ಕೋಡೋದಕ್ಕೆ ಹೇಳಿ.  ಮೊದಲು ಕಾಮಗಾರಿ ನಿಲ್ಲಿಸಲಿ ನೋಡೋಣ ಎಂದು ಹರಿಹಾಯ್ದರು.

ಬಿಜೆಪಿ ಕಾಲದಲ್ಲಿ ಯಾಕೆ ಕಾಮಗಾರಿ ತೆಗೆದುಕೊಂಡರು ನಾವು ಅವತ್ತೇ ಹೇಳಿದ್ದವು.  ಬಿಜೆಪಿ ಕಾಲದಲ್ಲಿ ದುಡ್ಡಿಲ್ಲ ಕೆಲಸ ತಗೋಬೇಡಿ ಎಂದಿದ್ದವು ಆದರೂ ಫಂಡ್ ಇಲ್ಲದೆ ಇವರು ಯಾಕೆ ಕೆಲಸ ತೆಗೆದುಕೊಂಡರು ಎಂದು ಪ್ರಶ್ನಿಸಿದರು .

10 ಸಾವಿರ ಅನುದಾನ ಇದ್ರೆ 30 ಸಾವಿರ ಟೆಂಡರ್ ನೀಡಲಾಗಿದೆ . ಅವರಿಗೆ ದುಡ್ಡುಬೇಕು ಇಲ್ಲ ಅನ್ನಲ್ಲ. ಬಿಜೆಪಿ ಅವಧಿಯಲ್ಲಿ ಅನುದಾನ ಇಲ್ಲದೆಯೇ ಏಕೆ ಗುತ್ತಿಗೆ ತೆಗೆದುಕೊಂಡರು. ಅವರು ಕೆಲಸ ನಿಲ್ಲಿಸಲಿ ಏನಾದರೂ ಮಾಡಿಕೊಳ್ಳಲಿ  ಎಂದು ಡಿಕೆಶಿ ನುಡಿದರು.

Key words: fund, work, Contractor, DCM, DK Shivakumar

 

The post ಫಂಡ್ ಇಲ್ಲದಿದ್ರೂ ಯಾಕೆ ಕೆಲಸ ತೆಗೆದುಕೊಂಡ್ರು: ಕಾಮಗಾರಿ ನಿಲ್ಲಿಸಲಿ ನೋಡೋಣ- ಡಿಕೆಶಿ ಗರಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ- ಕೆ.ವಿ.ಪ್ರಭಾಕರ್

ಬೆಂಗಳೂರು ಫೆಬ್ರವರಿ,19,2026 (www.justkannada.in): ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ...

‘കേരള സ്റ്റോറി’ക്കെതിരെ ഹരജി; സെന്‍സര്‍ ബോര്‍ഡിന് നോട്ടീസയച്ച് ഹൈക്കോടതി

കൊച്ചി: കേരളത്തിനെതിരായ പ്രൊപ്പഗണ്ട സിനിമ ‘ദി കേരള സ്റ്റോറി 2’വിനെതിരെ ഹരജി....

"திமுக கூட்டணியில் தேமுதிக இணைந்தது மக்களின் மனநிலைக்கு நேர்மாறாக உள்ளது!" – ஜி.கே.வாசன்

தமிழ் மாநில காங்கிரஸ் சார்பில் திருச்சி, தஞ்சை, புதுக்கோட்டை, திருவாரூர், அரியலூர்,...

Supreme Court: పంచుకుంటూ పోతే మిగిలేది ఏముండదు.. ఉచిత పథకాలపై సుప్రీంకోర్టు ఆక్షేపణ

ఎన్నికల ముందు ఉచిత పథకాలపై దేశ సర్వోన్నత న్యాయస్థానం తీవ్ర ఆగ్రహం...