14
April, 2026

A News 365Times Venture

14
Tuesday
April, 2026

A News 365Times Venture

ವಚನಾನಂದ ಸ್ವಾಮೀಜಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಬೇಕಿತ್ತು- ಮಠದ ಟ್ರಸ್ಟ್ ಸದಸ್ಯ ಗಂಭೀರ ಆರೋಪ

Date:

ದಾವಣಗೆರೆ,ಏಪ್ರಿಲ್,14,2026 (www.justkannada.in): ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಿದ ನಂತರವೂ ವಾಕ್ಸಮರ ಮುಂದುವರೆದಿದ್ದು ಸ್ವಾಮೀಜಿ ವಿರುದ್ದ ಮಠದ ಟ್ರಸ್ಟ್ ಸದಸ್ಯ ಚಂದ್ರ ಶೇಖರ ಪೂಜಾರ  ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಮಠದ ಟ್ರಸ್ಟ್ ಸದಸ್ಯ ಚಂದ್ರ ಶೇಖರ ಪೂಜಾರ, ವಚನಾನಂದ ಸ್ವಾಮೀಜಿ ಮಸಾಜ್ ಪ್ರಿಯರಾಗಿದ್ದಾರೆ.  ಅನಾಥ ಮಕ್ಕಳ ಜೊತೆ ವಿಕೃತವಾಗಿ ನಡೆದುಕೊಂಡಿದ್ದಾರೆ. ವಚನಾನಂದ ಸ್ವಾಮೀಜಿ ವಿರುದ್ದ ಫೋಕ್ಸೋ ಕೇಸ್  ದಾಖಲಿಸಬೇಕಿತ್ತು ದಾಖಲಿಸಿದ್ದರೆ ಅವರ ಬಂಧನ ಆಗುತ್ತಿತ್ತು ಆದರ ನಾವು ಅ ಕೆಲಸ ಮಾಡಲಿಲ್ಲ ಎಂದಿದ್ದಾರೆ.

ಸ್ವಾಮೀಜಿ ಮಠ ಬಿಡಲ್ಲ  ಎಂಬ ಭಂಡತನ ಮಾಡಬಹುದು  ಅದರೆ ಹೇಗೆ  ಮಠದಿಂದ ಬಿಡುಗಡೆ ಮಾಡಬಹುದು  ಎಂದು ಗೊತ್ತಿದೆ ಎಂದು ಚಂದ್ರ ಶೇಖರ್ ಪೂಜಾರ ತಿಳಿಸಿದ್ದಾರೆ.

Key words:  POCSO case,  Vachanananda Swamiji , trust, member

The post ವಚನಾನಂದ ಸ್ವಾಮೀಜಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಬೇಕಿತ್ತು- ಮಠದ ಟ್ರಸ್ಟ್ ಸದಸ್ಯ ಗಂಭೀರ ಆರೋಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പ്രധാനമന്ത്രി നരേന്ദ്ര മോദി രാജ്യദ്രോഹി, ഇന്ത്യയെ അമേരിക്കയ്ക്ക് തീറെഴുതി; ആഞ്ഞടിച്ച് രാഹുല്‍ ഗാന്ധി

  ന്യൂദല്‍ഹി: ഇന്ത്യ – അമേരിക്ക വ്യാപാരക്കരാറില്‍ കേന്ദ്ര സര്‍ക്കാരിനെതിരെ ആഞ്ഞടിച്ച്...

கோவை: விஜய்யை வரவேற்கக் காத்திருந்த த.வெ.க. வேட்பாளர் மயக்கம்

திருப்பூர் மாவட்டம் அவிநாசி மற்றும் பெருமாநல்லூர் ஆகிய பகுதிகளில் தேர்தல் பரப்புரை...

Electric Scooters: ధనవంతులు కూడా ఆలోచించే.. భారత్‌లో టాప్ 5 ఎక్స్‌పెన్సివ్ ఎలక్ట్రిక్ స్కూటర్లు..

భారతదేశంలో ఎలక్ట్రిక్ స్కూటర్లు ఇకపై చిన్న చిన్న పనులకు లేదా ఇంటి...

ಮಹಿಳಾ ಮೀಸಲಾತಿ:  SC, ST, OBC ಮಹಿಳೆಯರಿಗೆ ಒಳಮೀಸಲು ಕಲ್ಪಿಸಬೇಕು: MLC ಕೆ .ಶಿವಕುಮಾರ್ ಒತ್ತಾಯ

ಮೈಸೂರು, ಏಪ್ರಿಲ್,14,2026 (www.justkannada.in):  ಕೇಂದ್ರ ಸರ್ಕಾರವು ನಾರಿಶಕ್ತಿ ವಂದನ್ ಅಧಿನಿಯಮದ...