26
March, 2026

A News 365Times Venture

26
Thursday
March, 2026

A News 365Times Venture

ನಾವಾಗಿಯೇ ನಾವು ಏನು ಮಾಡಲ್ಲ: ನಮ್ಮನ್ನ ಕೆಣಗಿದರೆ ನಾವು ಬಿಡಲ್ಲ ಎಂಬುದು ನಮ್ಮ ದೇಶದ ನಿಲುವು- ಸಚಿವ ಹೆಚ್.ಕ ಪಾಟೀಲ್

Date:

ಬೆಳಗಾವಿ,ಏಪ್ರಿಲ್,28, 2025 (www.justkannada.in): ಜಮ್ಮುಕಾಶ್ಮೀರದ ಪಹಲ್ಗಾಮ್ ನ‍ಲ್ಲಿ ನಡೆದ ಉಗ್ರರ ದಾಳಿ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಕೆಲ ನಿರ್ಧಾರಗಳ ಬಗ್ಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿ ಸಚಿವ ಹೆಚ್.ಕೆ ಪಾಟೀಲ್, ನಾವಾಗಿಯೇ ನಾವು ಏನು ಮಾಡಲು ಹೋಗುವುದಿಲ್ಲ. ನಮ್ಮನ್ನು ಕೆಣಕಿದರೆ ನಾವು ಬಿಡಲ್ಲ ಎನ್ನುವುದು ದೇಶದ ನಿಲುವು. ಇದೆಲ್ಲವೂ ರಾಜಕೀಯ ವಿಚಾರಲ್ಲ.  ಚರ್ಚಾ ವಸ್ತುಗಳೂ ಅಲ್ಲ. ದೇಶದ ವಿಚಾರ ಬಂದಾಗ ಪ್ರದಾನ ಮಂತ್ರಿ ನಿರ್ಧಾರ ಮಾಡ್ತಾರೆ.  ಇದರ ಕುರಿತು ಪ್ರತಿಯೊಬ್ಬರು ಚರ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

Key words: Pahalgam, Terrorist, attack, Minister, H.K. Patil

The post ನಾವಾಗಿಯೇ ನಾವು ಏನು ಮಾಡಲ್ಲ: ನಮ್ಮನ್ನ ಕೆಣಗಿದರೆ ನಾವು ಬಿಡಲ್ಲ ಎಂಬುದು ನಮ್ಮ ದೇಶದ ನಿಲುವು- ಸಚಿವ ಹೆಚ್.ಕ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

திடீரென டிஜிபி அலுவலகத்தில் விஜய்; யார் மீது புகார் கொடுத்தார்? – விவரம் என்ன?

தவெக தலைவர் விஜய் திடீரென சென்னை டிஜிபி அலுவலகத்திற்கு நேரில் சென்று...

Delhi Metro: ఢిల్లీ మెట్రో స్టేషన్‌లో పేలుడు.. బెంబేలెత్తిపోయిన ప్రయాణికులు

దేశ రాజధాని ఢిల్లీ మెట్రో స్టేషన్‌లో భారీ పేలుడు సంభవించింది. దీంతో...

ಪಾಲಿಕೆಯ 2026-27ನೇ ಆಯವ್ಯಯವು ‘ಸತ್ವ ಇಲ್ಲದ ಬಜೆಟ್’- ಮಾಜಿ ಮೇಯರ್ ಶಿವಕುಮಾರ್  ಟೀಕೆ

ಮೈಸೂರು,ಮಾರ್ಚ್,26,2026 (www.justkannada.in): ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ...